ವಯ್ಯಾಲಿಕಾವಲ್ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ
ಬ್ರಹ್ಮೋತ್ಸವದ ಪ್ರಯುಕ್ತ ಸಂಗೀತೋತ್ಸವ

ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 2ರ ವರೆಗೆ ತಿರುಮಲದಲ್ಲಿ ಜರುಗುವ ಬ್ರಹ್ಮೋತ್ಸವದ ಅಂಗವಾಗಿ ಬೆಂಗಳೂರಿನ ವಯ್ಯಾಲಿಕಾವಲಿನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿ ಟಿ ಡಿ) ದಲ್ಲಿ ಪ್ರತಿದಿನ ಸಂಜೆ 6-00 ರಿಂದ 7-15ರ ವರೆಗೆ ಸಂಗೀತೋತ್ಸವ ಕಾರ್ಯಕ್ರಮ ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಸೆಪ್ಟೆಂಬರ್ 24, ಬುಧವಾರ : ಶ್ರೀ ಗುಣವರ್ಧನ್ ಆನಂದ ರಾಮ್ ಮತ್ತು ಸಂಗಡಿಗರು
ಸೆಪ್ಟೆಂಬರ್ 25, ಗುರುವಾರ : ಶ್ರೀಮತಿ ಎಸ್.ಆರ್. ರಾಘವೇಂದ್ರ ಮತ್ತು ಸಂಗಡಿಗರು
ಸೆಪ್ಟೆಂಬರ್ 26, ಶುಕ್ರವಾರ : ಕು|| ಮನಸ್ವಿ ಜಿ. ಕಶ್ಯಪ್ (ಗಾಯನ), ಶ್ರೀ ಕೃಷ್ಣ ಕಶ್ಯಪ್ (ಪಿಟೀಲು), ಶ್ರೀ ಆರ್. ಸೂರ್ಯ ಕಿರಣ್ (ಮೃದಂಗ)
ಸೆಪ್ಟೆಂಬರ್ 27, ಶನಿವಾರ : ಶ್ರೀಮತಿ ರೂಪಾ ಶ್ರೀಕಾಂತ್ ಮತ್ತು ಸಂಗಡಿಗರು
ಸೆಪ್ಟೆಂಬರ್ 28, ಭಾನುವಾರ : ಶ್ರೀಮತಿ ರಾಜಶ್ರೀ ಜೋಶ್ಯರ್ ಮತ್ತು ಸಂಗಡಿಗರು
ಸೆಪ್ಟೆಂಬರ್ 29, ಸೋಮವಾರ : ಶ್ರೀಮತಿ ವರ್ಣಶ್ರೀ ಮುರೂರ್ (ಗಾಯನ), ಶ್ರೀ ಕೃಷ್ಣ ಕಶ್ಯಪ್ (ಪಿಟೀಲು), ಶ್ರೀ ಕೌಂಡಿನ್ಯ (ಮೃದಂಗ)
ಸೆಪ್ಟೆಂಬರ್ 30, ಮಂಗಳವಾರ : ಕು|| ಅನನ್ಯ ಬೆಳವಾಡಿ (ಗಾಯನ), ಶ್ರೀ ಕೃಷ್ಣ ಕಶ್ಯಪ್ (ಪಿಟೀಲು), ಶ್ರೀ ಕೌಂಡಿನ್ಯ (ಮೃದಂಗ)
ಅಕ್ಟೋಬರ್ 1, ಬುಧವಾರ : ಶ್ರೀಮತಿ ಕವನಾ ರಾಜ್ ಕುಮಾರ್ ಮತ್ತು ಸಂಗಡಿಗರು
ಅಕ್ಟೋಬರ್ 2, ಗುರುವಾರ : ಶ್ರೀಮತಿ ಎ.ಎಂ. ಭಾಗ್ಯಲಕ್ಷ್ಮಿ ಮತ್ತು ಸಂಗಡಿಗರು
ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ ಪಿ. ಭುಜಂಗರಾವ್ ಅವರು ವಿವರಿಸಿದ್ದಾರೆ.

Leave a Reply

Your email address will not be published. Required fields are marked *

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!