Month: April 2025

ಅಸೋಸಿಯೇಷನ್ ಆಫ್ ಸ್ಮಾಲ್ & ಮಿಡಿಯಂ ನ್ಯೂಸ್ ಪೇಪರ್ ಆಫ್ ಇಂಡಿಯಾದ 31 ,ನೇ ರಾಷ್ಟ್ರೀಯ ಪತ್ರಿಕಾ ಸಮ್ಮೇಳನದಲ್ಲಿ ಕರ್ನಾಟಕದ ನೂತನ ರಾಜ್ಯಾಧ್ಯಕ್ಷರಾಗಿ ಅಮನ್ ಕೊಡಗಲಿ ಬೆಂಗಳೂರು ಆಯ್ಕೆ…

ಅಸೋಸಿಯೇಷನ್ ಆಫ್ ಸ್ಮಾಲ್ & ಮಿಡಿಯಂ ನ್ಯೂಸ್ ಪೇಪರ್ ಆಫ್ ಇಂಡಿಯಾದ 31 ,ನೇ ರಾಷ್ಟ್ರೀಯ ಪತ್ರಿಕಾ ಸಮ್ಮೇಳನದಲ್ಲಿ ಕರ್ನಾಟಕದ ನೂತನ ರಾಜ್ಯಾಧ್ಯಕ್ಷರಾಗಿ ಅಮನ್ ಕೊಡಗಲಿ ಬೆಂಗಳೂರು ಆಯ್ಕೆ… ದೆಹಲಿ/ ಜಯಪುರ : 27. ಅಸೋಸಿಯೇಷನ್ ಆಫ್ ಸ್ಮಾಲ್ & ಮಿಡಿಯಂ…

ಕ್ರೂರ ಆರೋಪಿಗೆ ಗುಂಡಿಟ್ಟ ನೇರ, ನಿಷ್ಠುರ , ಪ್ರಾಮಾಣಿಕ ಪಿ.ಎಸ್.ಐ. ಅನ್ನಪೂರ್ಣ ಹುಬ್ಬಳ್ಳಿ. ಏಪ್ರಿಲ್.14. ನಗರದಲ್ಲಿ ಐದು ವರ್ಷದ ಮಗುವನ್ನು ಅಪಹರಣ ಮಾಡಿ, ಬಲಿ ತೆಗೆದುಕೊಂಡ , ಕ್ರೂರ, ಆರೋಪಿಗೆ ತಕ್ಷಣವೇ ಶರಣಾಗತಿಯಾಗು ಎಂದು ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದರು ಸಹ, ತಪ್ಪಿಸಿಕೊಂಡು ಪೊಲೀಸರಿಗೆ ಮೇಲೆ ದಾಳಿ ಮಾಡಿದವನಿಗೆ , ಪೊಲೀಸರು ತಮ್ಮ ಆತ್ಮ ರಕ್ಷಣೆಗಾಗಿ, ಆರೋಪಿಯ ಎದೆಗೆ ಹಾಗೂ ಕಾಲಿಗೆ ಗುಂಡಿಟ್ಟಿದ್ದ ಲೇಡಿ ಪಿ.ಎಸ್‌.ಐ. ಅನ್ನಪೂರ್ಣ ರವರ ಧೈರ್ಯವನ್ನು ಮೆಚ್ಚಲೇಬೇಕು .ಇಡೀ ಕರ್ನಾಟಕದ ಜನತೆಯೇ ಅವರ ಧೈರ್ಯ, ಶೌರ್ಯಕ್ಕೆ ಮನಸೋತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಸಹ ಅವರ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾರೆ.. ಈ ಎನ್ಕೌಂಟರ್ ಹಿಂದಿನ ದಕ್ಷ ಪೊಲೀಸ್ ಅಧಿಕಾರಿ ಯಾರೆಂದು ಎಲ್ಲರಿಗೂ ತಿಳಿದಿದೆ. ಗನ್ ಒಳಗಿದ್ದ ಬುಲೆಟ್ ಆಚೆ ಬರೋದಕ್ಕೆ ಕಾರಣ ಶಶಿಕುಮಾರ್ ಎನ್ನುವ ದಕ್ಷ ಪೊಲೀಸ್ ಅಧಿಕಾರಿ ಪರ್ಮಿಷನ್ ಇತ್ತು. ಮುಂದಿನ ದಿನಗಳಲ್ಲಿ ತನಿಖೆ ನಡೆಸದೆ ಅಮಾಯಕನನ್ನು ಕೊಂದರು ಎಂದು ಕೆಲವರ ಮಾತಿಗೆ ಸರಿಯಾದ ಉತ್ತರ ಕೊಡಲಿಕ್ಕೆ ಕರ್ನಾಟಕದ ಜನತೆ, ಹಾಗೂ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ.. ಅಮಾಯಕ ಆ ಪುಟ್ಟ ಹೆಣ್ಣು ಮಗುವಿಗೆ ಕೆಲವೇ ಗಂಟೆಗಳಲ್ಲಿ ನ್ಯಾಯ ಒದಗಿಸಿ ಕೊಟ್ಟಿದ್ದಾರೆ ಎಂದು ಸಾರ್ವಜನಿಕರು ತಮ್ಮ ಮೆಚ್ಚುಗೆಯ ಮಾತನಾಡುತ್ತಿದ್ದಾರೆ. ಅಮಾಯಕ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಪ್ರಕರಣದ ಆರೋಪಿಯು ಪೊಲೀಸರ ಗುಂಡೇಟಿಗೆ ಬಲಿಯಾಗಿರುವುದು ಸಂತೋಷದ ವಿಷಯವೆಂದು ಸಾರ್ವಜನಿಕರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರ

ಕ್ರೂರ ಆರೋಪಿಗೆ ಗುಂಡಿಟ್ಟ ನೇರ, ನಿಷ್ಠುರ , ಪ್ರಾಮಾಣಿಕ ಪಿ.ಎಸ್.ಐ. ಅನ್ನಪೂರ್ಣ ಹುಬ್ಬಳ್ಳಿ. ಏಪ್ರಿಲ್.14. ನಗರದಲ್ಲಿ ಐದು ವರ್ಷದ ಮಗುವನ್ನು ಅಪಹರಣ ಮಾಡಿ, ಬಲಿ ತೆಗೆದುಕೊಂಡ , ಕ್ರೂರ, ಆರೋಪಿಗೆ ತಕ್ಷಣವೇ ಶರಣಾಗತಿಯಾಗು ಎಂದು ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದರು ಸಹ,…

ಅಬ್ದುಲ್ ಸಾಬ ಬಿ.ಕೊಡಗಲಿ ಪೈಗಂಬರವಾಸಿಗಳಾದರು..

ಅಬ್ದುಲ್ ಸಾಬ ಬಿ.ಕೊಡಗಲಿ ಪೈಗಂಬರವಾಸಿಗಳಾದರು.. ಬಾಗಲಕೋಟೆ/ ಇಳಕಲ್ : ನಗರದ ಮುಸ್ಲಿಂ ಸಮುದಾಯದ,ಹಾಯ್ ಮಿಂಚು ಪತ್ರಿಕೆಯ ಸಂಸ್ಥಾಪಕ ಸಂಪಾದಕ ಮಂಡಳಿ ಸದಸ್ಯರು, ಲಿಂ.ಹಾಜಿ ಬಾವಾಸಾಹೇಬ ಕೊಡಗಲಿಯವರ ದ್ವಿತೀಯ ಸುಪುತ್ರರಾದ ಅಬ್ದುಲಸಾಬ ಬಿ.ಕೊಡಗಲಿಯವರು (70)ಇಂದು 9/04/2025 ಬುಧವಾರ, ಬೆ.7.30 ಗಂಟೆಗೆ ಪೈಗಂಬರವಾಸಿಗಳಾದರು ಎಂದು…

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!