ಪಾಪ್ ಐಸ್ ಉದ್ಘಾಟಿಸಿದ ಹುಡಾ ಅಧ್ಯಕ್ಷ, ಎಚ್.ಎನ್.ಎಫ್.ಇಮಾಮ್ ನಿಯಾಜಿ…
ಹೊಸಪೇಟೆ (ವಿಜಯನಗರ ಜಿಲ್ಲೆ) ನಗರದ ಹೃದಯ ಭಾಗ ಡಾ.ಬಿ.ಆರ್.ಅಂಬೇಡ್ಕರ ಸರ್ಕಲ್ ನಲ್ಲಿ ಪಾಪ್ ಐಸ್ ಶಾಖೆಯನ್ನು ಉದ್ಘಾಟಿಸಿದ ಹುಡಾ ಅಧ್ಯಕ್ಷ ಮತ್ತು ಅಂಜುಮನ್ ಕಮೀಟಿ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ ನಿಯಾಜಿ..ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್.ರಾಜು, ಮಹಿಳಾ ಹೋರಾಟಗಾರರು,ಹಾಯ್ ಮಿಂಚು ಪತ್ರಿಕೆಯ ಉಪ ಸಂಪಾದಕರಾದ ಗೀತಾ ಸುರೇಶ, ಮಾರಿಕಾಂಬ ಸಂಘದ ಅಧ್ಯಕ್ಷೆ ಸರಳಾ ಕಾವ್ಯ ಇತರೆ ಗಣ್ಯರು ಬಾಗವಹುಸಿ ಪಾಪ್ ಐಸ್ ನ ಮಾಲಿಕ ಮಹಮ್ಮದ್ ಮುಸ್ತಫಾ ಬಿ.ಜಿ. ಅವರಿಗೆ ಶುಭ ಕೋರಿದರು. ಉದ್ಘಾಟನೆಯ ಕಾರ್ಯದಲ್ಲಿ ಭಾಗವಹಿಸಿದ ಗಣ್ಯರಿಗೆ ಸತ್ಕರಿಸಿ ಗೌರವಿಸಲಾಯಿತು.